ಬೆಳೆ ಹಾನಿ :-

ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿರುವ ರೈತರಿಗೆ 200 ಕೋಟಿ ಎರಡನೇ ಹಂತದ ಬೆಳೆ ವಿಮೆ ಬಿಡುಗಡೆಯನ್ನು ಮಾಡಲಾಗಿದೆ. ಅಂದರೆ ರೈತರಿಗೆ ಮಳೆಯ ಸಲುವಾಗಿ ಸಾಕಷ್ಟು ಹಾನಿಯಾಗುತ್ತಿತ್ತು ಸಂತ್ರಸ್ತ ರೈತರಿಗೆ ಸಹಾಯಧನ ವಿತರಿಸಲು ಸರಕಾರದಿಂದ ಹಣ ಮಂಜೂರಾಗಿದೆ. ಇತ್ತಿಚ್ಚಿಗೆ ಮಹತ್ವದ ನಿರ್ಧಾರ ಕೈಗೊಂಡು 10 ಜಿಲ್ಲೆಗಳ 12 ಲಕ್ಷಕ್ಕೂ ಅಧಿಕ ರೈತರಿಗೆ 200 ಕೋಟಿ ರೂ.ಗಳ ಹಣ ವಿತರಿಸಲು ಸರಕಾರ ಅನುಮೋದನೆ ನೀಡಿದೆ. ಮತ್ತು ಈ ಸಂದರ್ಭದಲ್ಲಿ ಇದು ಒಂದು ಪ್ರಮುಖ ನಿಯಮವಾಗಿದೆ. ಪ್ರತಿ ಹೆಕ್ಟೇರ್‌ಗೆ 10000 ರೂ. ಬದಲಿಗೆ 3 ಎಕರೆ ಸಾಗುವಳಿ ಪ್ರದೇಶಕ್ಕೆ 27000 ರೂ. ಬದಲಿಗೆ 13 ಸಾವಿರದ 600 ರೂ. ಹಣ್ಣಿನ ತೋಟಗಳಿಗೆ ಪ್ರತಿ ಎಕರೆಗೆ 36 ಸಾವಿರ ಸಹಾಯಧನವನ್ನು ಶೇ.31 ರಷ್ಟು ವಿತರಿಸಲಾಗುವುದು.

ಈ ಹಿಂದೆ ಬೆಳೆ ಹಾನಿ ಪರಿಹಾರ ವರ್ಷವಾದರೂ ಬರುತ್ತಿರಲಿಲ್ಲ ಆದರೆ ಈಗ ಬರೀ ಒಂದು ತಿಂಗಳಲ್ಲಿ ರೈತರಿಗೆ ಬೆಳೆ ಹಾನಿ ಪರಿಹಾರ ನೀಡುವ ವ್ಯವಸ್ಥೆಯನ್ನು ಪಾರದರ್ಶಕವಾಗಿಸಿ ಸರ್ಕಾರ ನೇರವಾಗಿ ರೈತರ ಖಾತೆಗೆ ಜಮೆ ಮಾಡಿದೆ.

ಪಾಶುಪಾಲನೆ ಇಲಾಖೆಯಿಂದ ದನಗಳಿಗೆ ರಬ್ಬರ್ ಮ್ಯಾಟ್ ವಿತರಿಸಲು ಅರ್ಜಿಯನ್ನು ಆಹ್ವಾನಿಸಲಾಗಿದೆ

ಬೆಳೆ ಹಾನಿ ಪರಿಹಾರ ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ?

https://landrecords.karnataka.gov.in/PariharaPayment/

ಅಧಿಕೃತ ವೆಬ್ ಸೈಟ್ open ಆದ ಮೇಲೆ ಆಧಾರ ಸಂಖ್ಯೆ ಮೇಲೆ click ಮಾಡಿ. ನಂತರ Calamity Type “Flood” ಅಂತ select ಮಾಡಿ.

Year”2022-23″ select ಮಾಡಿ.

ನಿಮ್ಮ ಆಧಾರ್ ನಂಬರ್ ಹಾಕಿ,ನಂತರ captch type ಮಾಡಿ ಒಂದು ವೇಳೆ ಹಣ ಬಂದಿದ್ದರೆ payment succed ಅಂತ ಬಂದಿದ್ದರೆ ನಿಮಗೆ ಹಣ ಜಮಾ ಆಗಿದೆ ಎಂದರ್ಥ ಇಲ್ಲವಾದಲ್ಲಿ ನಿಮಗೆ ಇನ್ನೂ ಹಣ ಜಮಾ ಆಗುತ್ತಿದೆ ಎಂದರ್ಥ ಅಥವಾ ನಿಮ್ಮ ಹಣವನ್ನು ತಡೆ ಹಿಡಿಯಲಾಗಿರುತ್ತದೆ.

ಹೆಚ್ಚಿನ ಕೃಷಿ ಸಂಬಂಧಿತ ಯೋಜನೆಗಳು ಹಾಗೂ ಏನಾದರೂ ಮಾಹಿತಿ ಬೇಕಾದರೆ ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ..

ಕೃಷಿ ವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ 👇🏻👇🏻👇🏻

https://chat.whatsapp.com/CatKjFMzi1f5uiEQn86AW0

ಪಿ ಎಂ ಕಿಸಾನ್ ಯೋಜನೆ ಕೇಂದ್ರ ಸರ್ಕಾರದಿಂದ ರೈತರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಯಾರಿಗೆ 13ನೇ ಕಂತಿನ ಹಣ ಬರುತ್ತದೆ ಎಂದು ಇಲ್ಲಿ ತಿಳಿಯಿರಿ

ನಿಮ್ಮ ಜಮೀನಿನ ಅಕ್ಕ ಪಕ್ಕದಲ್ಲಿ ಹೋಗಲು ಕಾಲು ದಾರಿ ಬಂಡಿದಾರಿ ಕಾಲುವೆ ಸರ್ವೆ ನಂಬರ್ ಸೀಮೆಗಳಲ್ಲು ಎಲ್ಲವನ್ನು ಮೊಬೈಲಿನಲ್ಲಿ ತಿಳಿದುಕೊಳ್ಳಿ

ಸರ್ಕಾರದಿಂದ ಉಚಿತ ರೇಷನ್ ಕಾರ್ಡ್ ಪಟ್ಟಿ ಬಿಡುಗಡೆಯಾಗಿದೆ ನಿಮ್ಮ ಹೆಸರು ಇದರಲ್ಲಿ ಇದೆಯೋ ಇಲ್ಲವೋ ಎಂದು ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ

Leave a Reply

Your email address will not be published. Required fields are marked *